Unable to display feed at this time.
Unable to display feed at this time.
Unable to display feed at this time.
- BIG NEWS: ರೈಲು ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಪತ್ತೆ ; ಹೌಸ್ಕೀಪರ್ ʼಅರೆಸ್ಟ್ʼ March 25, 2025ಮುಂಬೈ-ಜೋಧ್ಪುರ ರೈಲಿನ ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಪತ್ತೆಯಾದ ಆಘಾತಕಾರಿ ಘಟನೆಯಲ್ಲಿ, ರೈಲ್ವೆ ಹೌಸ್ಕೀಪರ್ನನ್ನು ಅಹಮದಾಬಾದ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ವಾಯುಸೇನೆ ಅಧಿಕಾರಿಯೊಬ್ಬರು ರೈಲಿನ ಶೌಚಾಲಯದಲ್ಲಿ ಅನುಮಾನಾಸ್ಪದ ಪವರ್ ಬ್ಯಾಂಕ್ Read more... The post BIG NEWS: ರೈಲು ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಪತ್ತೆ ; ಹೌಸ್ಕೀಪರ್ ʼಅರೆಸ್ಟ್ʼ first appeared on Kannada Dunia | Kannada News | Karnataka Ne […]
- BREAKING NEWS: ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ ಹೇಳಿಕೆ March 25, 2025ತುಮಕೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೊನೆಗೂ ಸ್ಪಷ್ಟಪಡಿಸಿದ್ದು, ಎರಡು ಬಾರಿ ಹನಿಟ್ರ್ಯಾಪ್ ಗೆ ಯತ್ನಿಸಿದ್ದರು ಎಂದು ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಹನಿಟ್ರ್ಯಾಪ್ Read more... The post BREAKING NEWS: ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ ಹೇಳಿಕೆ first appeared on Kannada Dunia | Kannada Ne […]
- ಈ ರಾಜ್ಯದಲ್ಲಿದೆ ಭಾರತದ ಕೊಳಕು ರೈಲು ನಿಲ್ದಾಣ ; ಕಳಪೆ ನೈರ್ಮಲ್ಯ, ಸ್ವಚ್ಛತೆ ಕೊರತೆಯೇ ಇದಕ್ಕೆ ಕಾರಣ ! March 25, 2025ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ಭಾರತದ ಉದ್ದಗಲಕ್ಕೂ 67,956 ಕಿ.ಮೀ ಮಾರ್ಗವನ್ನು ಒಳಗೊಂಡಿದೆ. ದೇಶಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ Read more... The post ಈ ರಾಜ್ಯದಲ್ಲಿದೆ ಭಾರತದ ಕೊಳಕು ರೈಲು ನಿಲ್ದಾಣ ; ಕಳಪೆ ನೈರ್ಮಲ್ಯ, ಸ್ವಚ್ಛತೆ ಕೊರತೆಯೇ ಇದಕ್ಕೆ ಕಾರಣ ! first appeared on Kannada Dunia | Kannada News | Karnataka News | […]
- BREAKING : ಬಾಂಗ್ಲಾ ಕ್ರಿಕೆಟಿಗ ‘ಶಕೀಬ್ ಅಲ್ ಹಸನ್’ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ March 25, 2025ಢಾಕಾ: ಬಾಂಗ್ಲಾದೇಶದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬಾಂಗ್ಲಾದೇಶದ ನ್ಯಾಯಾಲಯವೊಂದು ಆದೇಶಿಸಿದೆ. ಶಕೀಬ್ ನಿರಂಕುಶ ಮಾಜಿ ನಾಯಕಿ ಶೇಖ್ ಹಸೀನಾ ಅವರ Read more... The post BREAKING : ಬಾಂಗ್ಲಾ ಕ್ರಿಕೆಟಿಗ ‘ಶಕೀಬ್ ಅಲ್ ಹಸನ್’ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ first appeared on Kannada Dunia | Kannada News | Karnataka News | India News.
- BIG NEWS: ಭೀಮಾ ನದಿಯಲ್ಲಿ ದುರಂತ; ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು March 25, 2025ಕಲಬುರಗಿ: ಭೀಮಾ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (16) ಮೃತ ಬಾಲಕ. ಚನ್ನೂರು Read more... The post BIG NEWS: ಭೀಮಾ ನದಿಯಲ್ಲಿ ದುರಂತ; ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು first appeared on Kannada Dunia | Kannada News | Karnataka News | India News.