Unable to display feed at this time.
- ಜನಾರ್ದನರೆಡ್ಡಿಗೆ ಮದ ನೆತ್ತಿಗೇರಿದೆ: ಅವಾಚ್ಯ ಪದ ಬಳಸಿ ದರ್ಪ ಮೆರೆದಿದ್ದಾರೆ: ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ September 17, 2026ಜನಾರ್ದನರೆಡ್ಡಿಗೆ ಮದ ನೆತ್ತಿಗೇರಿದೆ: ಅವಾಚ್ಯ ಪದ ಬಳಸಿ ದರ್ಪ ಮೆರೆದಿದ್ದಾರೆ: ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ಕಲಬುರಗಿ: ಜನಾರ್ದನರೆಡ್ಡಿ ನನ್ನ ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಹಾಗೂ ನಾನು ಸಹಾಯ ಪಡೆದಿದ್ದೇನೆ…
- ಅಕ್ರಮ ಸಂಬಂಧದ ವಿವಾದಕ್ಕೆ ದುರಂತ ಅಂತ್ಯ ; ಪ್ರಿಯಕರನ ರಿಕ್ಷಾದಲ್ಲೇ ಬೆಂಕಿಗಾಹುತಿಯಾದ ಮಹಿಳೆ | Watch September 17, 2026ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಪ್ರೇಮ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಇ-ರಿಕ್ಷಾದ ಒಳಗಡೆಯೇ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ…
- ಟ್ರೈನ್ನಲ್ಲಿ ಕುಡುಕ ವೃದ್ಧನ ರಂಪಾಟ ; ಮಹಿಳಾ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | Watch September 17, 2026ಮುಂಬೈನ ಜೀವನಾಡಿಯಾಗಿರುವ ಲೋಕಲ್ ರೈಲಿನ ಬೋಗಿಯೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ವೃದ್ಧನೊಬ್ಬ ಸಹಪ್ರಯಾಣಿಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ…
- ಕೆಲಸದ ಮಧ್ಯದಲ್ಲೇ ಕರೆದು ವಜಾ ಮಾಡಿದ ಕಂಪನಿ ; ಸಂಕಷ್ಟಕ್ಕೆ ಸಿಲುಕಿದ 80 ಭಾರತೀಯ ಕುಟುಂಬ ! September 17, 2026ಕೇವಲ ಒಂದು ಸಣ್ಣ ಗೂಗಲ್ ಮೀಟ್ (Google Meet) ವಿಡಿಯೋ ಕರೆಯ ಮೂಲಕ ಭಾರತೀಯ ಗ್ರಾಹಕ ಸೇವಾ ತಂಡದ (Customer Support Team) ಸುಮಾರು 80 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ…
- ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ ; ಕರ್ತವ್ಯ ಲೋಪದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ | Watch September 17, 2026ಮಕ್ಕಳಿಗೆ ಮಾರ್ಗದರ್ಶನ ನೀಡಿ ಪಾಠ ಮಾಡಬೇಕಾದ ಶಿಕ್ಷಕಿಯೊಬ್ಬರು ತರಗತಿಯ ಕೋಣೆಯಲ್ಲೇ ತಲೆದಿಂಬು ಇಟ್ಟುಕೊಂಡು ಆರಾಮವಾಗಿ ನಿದ್ದೆಗೆ ಜಾರಿದ್ದ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ…