Unable to display feed at this time.
Unable to display feed at this time.
Unable to display feed at this time.
- ತಂದೆ-ತಾಯಿ ಸತ್ತಾಗ ಗಂಡು ಮಕ್ಕಳು ತಲೆ ಬೋಳಿಸುವುದೇಕೆ..? ಗರುಡ ಪುರಾಣ ಹೇಳಿದ್ದೇನು ತಿಳಿಯಿರಿ December 23, 2025ಹಿಂದೂ ಧರ್ಮದಲ್ಲಿ ಆಚರಣೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮಗುವಿನ ಜನನದಿಂದ ಒಬ್ಬ ವ್ಯಕ್ತಿಯ ಮರಣದವರೆಗೆ ಜೀವನದುದ್ದಕ್ಕೂ ವಿವಿಧ ರೂಢಿ, ನಂಬಿಕೆ, ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಮರಣದ ಬಳಿಕ ಅಂತಿಮ ಸಂಸ್ಕಾರಕ್ಕೂ ಅನೇಕ ನಿಯಮಗಳಿರುತ್ತವೆ. ಇವುಗಳನ್ನು ಪಾಲಿಸುವುದರಿಂದ ಸತ್ತವರ ಆತ್ಮ ಸ್ವತಂತ್ರವಾಗುತ್ತದೆ ಎಂಬ ನಂಬಿಕೆ ಇದೆ. ಈ ನಿಯಮಗಳನ್ನು ಅನುಸರಿಸದಿದ್ದರೆ ಆತ್ಮವು ಭೂಮಿಯ ಮೇಲೆ ಅಲೆದಾಡುತ್ತಿರ […]
- ALERT : ಮಾರುಕಟ್ಟೆಗೆ ಬಂದಿದೆ ನಕಲಿ ಶುಂಠಿ.! ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡು ಹಿಡಿಯಿರಿ December 23, 2025ಶುಂಠಿ.. ಇದನ್ನು ಅಡುಗೆಯಲ್ಲಿ ಮಾತ್ರವಲ್ಲದೆ ವಿವಿಧ ಔಷಧಿಗಳಿಗೂ ಬಳಸಲಾಗುತ್ತದೆ. ಶುಂಠಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಶುಂಠಿ ಇಲ್ಲದೆ ಚಹಾ ಅಪೂರ್ಣ. ಶುಂಠಿಯನ್ನು ಸೇರಿಸದಿದ್ದರೆ, ಚಹಾದ ರುಚಿ ಹಾಳಾಗುತ್ತದೆ. ಚಹಾದ ಜೊತೆಗೆ, ಶುಂಠಿಯು ಇತರ ಅನೇಕ ಆಹಾರಗಳ ರುಚಿಯನ್ನು ಹೆಚ್ಚಿಸುತ್ತದೆ. ಕೊರೊನಾವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಶುಂಠಿ ಬಹಳ ಪರಿಣಾಮಕಾರಿಯಾಗಿದೆ. ಶುಂಠಿ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವುದರಿ […]
- BREAKING: ಬಳ್ಳಾರಿ ಕಾರಾಗೃಹದ ಮೇಲೆ ಪೊಲೀಸರ ದಾಳಿ: 10 ಮೊಬೈಲ್ ಫೋನ್ ಗಳು ಪತ್ತೆ December 23, 2025ಬಳ್ಳಾರಿ: ಬಳ್ಳಾರಿ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ, ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 10 ಮೊಬೈಲ್ ಫೋನ್ ಗಳು ಪತ್ತೆಯಾಗಿವೆ. 10 ಕೀಪ್ಯಾಡ್ ಮೊಬೈಲ್ ಗಳು, 3 ಚಾರ್ಜರ್ ಗಳು, ಕೇಬಲ್ ಗಳು ಪತ್ತೆಯಾಗಿವೆ. ಮೊಬೈಲ್, ಚಾರ್ಜರ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಬಗ್ಗೆ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಶಿಮ್ಲಾ ಆಸ್ಪತ್ರೆಯಲ್ಲಿ ರೋಗಿ ಮತ್ತು ವೈದ್ಯರ ನಡುವೆ ಮಾರಾಮಾರಿ: ವೀಡಿಯೋ ವೈರಲ್, ಐಜಿಎಂಸಿ ಆಡಳಿತ ಮಂಡಳಿಯಿಂದ ತನಿಖೆಗೆ ಆದೇಶ December 23, 2025ಶಿಮ್ಲಾ: ಆಸ್ಪತ್ರೆ ಎಂದರೆ ರೋಗ ಗುಣಪಡಿಸುವ ಶಾಂತಿಯ ತಾಣವಾಗಿರಬೇಕು. ಆದರೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಪ್ರತಿಷ್ಠಿತ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು (ಐಜಿಎಂಸಿ) ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದು ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾರ್ಡ್ನಲ್ಲೇ ವೈದ್ಯ ಮತ್ತು ರೋಗಿ ನಡುವೆ ನಡೆದ ಕೈಕೈ ಮಿಲಾಯಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿವೆ. ಘಟನೆಯ ಹಿನ್ನೆಲೆ ಏನು? ವರದಿಗಳ ಪ್ರಕಾರ, ಅರ್ಜುನ್ ಪನ […]
- ಬೆಂಗಳೂರು ಕಸ್ಟಮ್ಸ್ನಿಂದ ಐಫೋನ್, ಲ್ಯಾಪ್ಟಾಪ್ ಭರ್ಜರಿ ಹರಾಜು: ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಖರೀದಿಸಲು ಇಲ್ಲಿ ನೋಂದಾಯಿಸಿ December 23, 2025ಬೆಂಗಳೂರು: ನೀವು ಕಡಿಮೆ ಬೆಲೆಯಲ್ಲಿ ಐಫೋನ್, ಐಪ್ಯಾಡ್, ಸ್ಮಾರ್ಟ್ ಟಿವಿ ಅಥವಾ ಲ್ಯಾಪ್ಟಾಪ್ಗಳನ್ನು ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ವಶಪಡಿಸಿಕೊಂಡ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೆಂಗಳೂರು ಕಸ್ಟಮ್ಸ್ ಇಲಾಖೆಯು ಹರಾಜು ಹಾಕುತ್ತಿದೆ. ಡಿಸೆಂಬರ್ 30 ರಂದು ಈ ಆನ್ಲೈನ್ ಹರಾಜು ಪ್ರಕ್ರಿಯೆ ನಡೆಯಲಿದ್ದು […]