Unable to display feed at this time.
Unable to display feed at this time.
Unable to display feed at this time.
- ರಾಜ್ಯದಲ್ಲಿ ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ ಜಿ. ಪರಮೇಶ್ವರ್ September 19, 2026ತುಮಕೂರು: ರಾಜ್ಯದಲ್ಲಿ ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ…
- ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಅವರ ಪತ್ನಿ, ಪುತ್ರ, ಪೋಷಕರಿಗೆ ‘ಅನ್ ಮ್ಯಾಪ್ಡ್’ ವರ್ಗದಡಿ SIR ನೋಟಿಸ್ September 19, 2026ನವದೆಹಲಿ: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಅವರ ಪತ್ನಿ, ಪುತ್ರ ಮತ್ತು ಪೋಷಕರಿಗೆ 'ಅನ್ ಮ್ಯಾಪ್ಡ್' (ಹಿಂದಿನ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದ) ವರ್ಗದಡಿ ಎಸ್ಐಆರ್ (SIR) ನೋಟಿಸ್ ನೀಡಲಾಗಿದೆ. ದೆಹಲಿಯ…
- ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸ ಮಾಡಿಕೊಂಡಿದ್ದ ಬಿಜೆಪಿಗೆ ತಳಮಳ ಶುರುವಾಗಿದೆ: ಪ್ರಿಯಾಂಕ್ ಖರ್ಗೆ September 19, 2026ಬೆಂಗಳೂರು: ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸ ಮಾಡಿಕೊಂಡಿದ್ದ ಬಿಜೆಪಿಗೆ ತಳಮಳ ಶುರುವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಂಗಳೂರು ಕ್ಯಾಬಿನೆಟ್ ಬಗ್ಗೆ "ಮೂಗಿಗೆ ತುಪ್ಪ ಸವರುವ…
- ಮಲೆನಾಡು ಜನರ ಹಿತಕಾಯಲು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ: ಡಿ.ಕೆ. ಶಿವಕುಮಾರ್ September 19, 2026ಶಿವಮೊಗ್ಗ: ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾಗುವ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸೆ. ೨೧ ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ,…
- ಮೈಸೂರಿನಲ್ಲಿ ನಾಳೆ ‘ಮೇಧಾನಮನಮ್-ಸಂಸ್ಕೃತೋತ್ಸವಃ’: ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ವಿವರ September 19, 2026ಮೈಸೂರು: ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ (ರಿ) ಬೆಂಗಳೂರು ವತಿಯಿಂದ ನಾಳೆ ( ಸೆಪ್ಟೆಂಬರ್ 20, 2026ರ ) ಬೆಳಿಗ್ಗೆ 9.00 ಗಂಟೆಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಭಾಂಗಣದಲ್ಲಿ ‘ಮೇಧಾನಮನಮ್…